ಕವಿ ರಾಹತ್ ಇಂದೋರಿ ಇನ್ನಿಲ್ಲ

0
38

ಇಂದೋರ: ಖ್ಯಾತ ಉರ್ದು ಕವಿ ಸಾಹಿತಿ ರಾಹತ್ ಇಂದೋರಿ ಇಂದು ಹೃದಯಾಘಾತದಿಂದ ನಿಧನವಾಗಿದ್ದಾರೆ.

ರಹತ್ ಇಂದೋರಿ ಭಾರತೀಯ ಬಾಲಿವುಡ್ ಗೀತರಚನೆಕಾರ ಮತ್ತು ಉರ್ದು ಭಾಷೆಯ ಕವಿ, ಅವರು ಉರ್ದು ಭಾಷೆಯ ಮಾಜಿ ಪ್ರಾಧ್ಯಾಪಕರಾಗಿದ್ದರು ಮತ್ತು ವರ್ಣಚಿತ್ರಕಾರರಾಗಿದ್ದರು. ಇಂದೋರ್‌ನ ದೇವಿ ಅಹಲ್ಯೆ ವಿಶ್ವವಿದ್ಯಾಲಯದಲ್ಲಿ ಉರ್ದು ಸಾಹಿತ್ಯದ ಶಿಕ್ಷಣಶಾಸ್ತ್ರಜ್ಞರಾಗಿದ್ದರು ಸೇವೆ ಸಲ್ಲಿಸಿದ್ದಾರೆ.

Contact Your\'s Advertisement; 9902492681

ಕೆಲವುದಿನಗಳ ಹಿಂದೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡರಿವುದರಿಂದ ಆಸ್ಪತ್ರೆಗೆ ದಾಖಲಾದ ರಾಹತ್ ಇಂದು ನಿಧನರಾಗಿದ್ದಾರೆ.

ಸರಕಾರ ಮತ್ತು ರಾಜಕಾರಣಿಗಳಿಗೆ ತನ್ನ ಕವಿತೆಯ ಸಾಲಿನಲ್ಲಿ ವಿಶ್ಲೇಷಣೆ ಗುಣ ಹಾಗೂ ನಿಷ್ಠುರವಾಗಿ ತನ್ನ ಅಭಿಪ್ರಾಯ ಕವಿತೆಯ ಸಾಲುಗಳಲ್ಲಿ ಕಟ್ಟಿಹಾಕಿ ಜನರ ಮನಸ್ಸು ಗೆದ್ದ ಕವಿ ಆಗಿದ್ದರು.

ಅವರ ನಿಧನಕ್ಕೆ ಹಲವು ಗಣ್ಯರಾದ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here