ಪ್ರವಾದಿ ಮುಹಮ್ಮದ್ ನಿಂದನೆ ಪ್ರಕರಣ: ಆರೋಪಿ ಬಂಧನಕ್ಕೆ ಕಾಂಗ್ರೆಸ್ ಪ್ರತಿಭಟನೆ

0
428

ಕಲಬುರಗಿ: ಕೆಜಿ ಹಳ್ಳಿಯಲ್ಲಿ ಗಲಭೆಗೆ ಕಾರಣ ಕರ್ತನಾದ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಆರೋಪಿಯನ್ನು ತಕ್ಣಣ ಬಂಧಿಸಬೇಕೆಂದು ಒತ್ತಾಯಿಸಿ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಈ ವೇಳೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಜರ್ ಆಲಂ ಖಾನ್ ಮಾತನಾಡಿ ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸುವ ವ್ಯಕ್ತಿ ಯಾರೇ ಆಗಿದರು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆ. ಸಮುದಾಯದ ಬಾಂಧವರು ಉದ್ವೇಗಕ್ಕೆ ಒಳಗಾಗದೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಆದೀಲ್ ಸುಲೇಮಾನ್ ಸೇಠ್, ಇಮ್ಮತೇಯಾಜ್ ಸಿದ್ದಿಕಿ, ಖದೀರ್ ಚೋಂಗೆ, ಸಾಜಿದ್ ಅಲಿ ರಂಜೋಳ್ವಿ, ಫಾರುಕ್ ಮನಿಯಾರ್, ಅಫಜಲ್ ಮಹೇಮುದ್, ಅಮಜದ್ ಸೇರಕರ್, ಅಖಿಲ್ ಅನ್ಸಾರಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here