ಶಾಸಕ-ಸಂಸದರಿಗೆ ಕೋವಿಡ್ 19 ದೃಢ: ಸರ್ಕಾರಿ ಆಸ್ಪತ್ರೆಗೆ ದಾಖಲು

0
262

ಕಲಬುರಗಿ: ಜನರನ್ನು ಅಕ್ಷರಶ ಕಂಗೆಡಿಸಿದ ಕೋವಿಡ್ -19 ಕಲಬುರಗಿ ಸಂಸದ ಡಾ. ಉಮೇಶ ಜಾಧವಯವರಿಗೆ ಹಾಗೂ ಅವರ ಪುತ್ರರಾದ ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಯವರಿಗೂ ಅವರಿಗೆ ಕೊರೊನಾ ದೃಢ ಪಟ್ಟಿದೆ.

ಬುಧವಾರ ಸಂಜೆ 4 ಗಂಟೆಗೆ ಉಭಯ ನಾಯಕರಿಗೆ ಕೊರೊನಾ ಪಾಸಿಟಿವ್ ಖಚಿತ ಪಟ್ಟಿದೆ. ಬೆಂಗಳೂರಿನಲ್ಲಿರುವ ಅವರು ತಕ್ಷಣ ಬೆಂಗಳೂರಿನ ಸರ್ಕಾರಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Contact Your\'s Advertisement; 9902492681

ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಹಾಗೂ ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳಿಗೆ, ದಾಖಲಾಗಿದ್ದರಿಂದ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತುು.

ಸದಾ ಜನಪರ ಚಿಂತಿಸುವ ಸರಳ ಸಜ್ಜನಿಕೆಯ ಡಾ. ಉಮೇಶ ಜಾಧವರವರು ಮತ್ತು ಡಾ. ಅವಿನಾಶ ಜಾಧವ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಜನಪ್ರತಿನಿಧಿಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಂತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here