ಜಿಟಿ ಜಿಟಿ ಮಳೆ ಮಧ್ಯೆಯೇ ಕಲಬುರಗಿ ನಗರದಲ್ಲಿ ಗುಂಡಿಕ್ಕಿ ಟೈಲ್ಸ್ ವ್ಯಾಪಾರಿಯೋರ್ವನ ಹತ್ಯೆ!

0
191

ಕಲಬುರಗಿ: ಜಿಲ್ಲೆಯಲ್ಲಿ ಕೊಲೆಗಡುಕರ ಅಟ್ಟಹಾಸಕ್ಕೆ ರಾಜಸ್ಥಾನ ಮೂಲದ ಟೈಲ್ಸ್ ಉದ್ಯಮಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದು ರಾತ್ರಿ ನಡರದಿದೆ.

ನಗರದ ಹೃದಯ ಭಾಗವಾದ ಗೋದುತಾಯಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಸುನೀಲ್ ರಂಕಾ ಗುಂಡೇಟಿಗೆ ಬಲಿಯಾದ ಉದ್ಯಮಿ ಎಂದು ಗುರುತಿಸಲಾಗಿದೆ.

Contact Your\'s Advertisement; 9902492681

ಘಟನಾಸ್ಥಳಕ್ಕೆ ಅಶೋಕ ನಗರ ಪೋಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇಬ್ಬರು ಅಪರಿಚಿತ ದುಷ್ಕರ್ಮಿಗಳಿಂದ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here