ತಾಲೂಕಿನಾದ್ಯಂತ ಮಳೆ ಹೆಚ್ಚಾಗಿರುವದರಿಂದ ರೈತರು ಕಂಗಾಲು

0
59

ಶಹಾಪುರ: ಸರಕಾರ ಇತ್ತ ಕಡೆ ಗಮನ ಅರಿಸ ಬೇಕು ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನ ಅರಿಸುತ್ತಿಲ್ಲಾ ಯಾವ ಅಧಿಕಾರಿಗಳು ಗಮನ ಅರಿಸುತ್ತಿಲ್ಲಾ ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಗ್ರಾಮ ಲೆಕ್ಕಾಧೀಕಾರಿಗಳು ಇತ್ತ ಕಡೆ ಗಮನ ಅರಿಸುತ್ತಿಲ್ಲಾ ರೈತರು ಕಂಗಾಲಾಗಿದ್ದಾರೆ ರೈತ ಬೆಳೆ ನಾಶ ಯಾಗಿದೆ ಬೆಳೆ ಪರಿಹಾರ ಕೂಡಲೇ ಕೊಡಬೇಕೆಂದು.

ದಲಿತ ಸೇನೆ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವು ಆಂದೋಲಾ ಆಗ್ರಹಿಸಿದ್ದಾರೆ ಇಲ್ಲಾ ವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡ ಬೇಕಾಗುತ್ತದೆ ಎಂದು ಶಿವು ಆಂದೋಲಾ ಸರಕಾರಕ್ಕೆ ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here