ಮಂಗಳಮುಖಿಯರಿಗೆ ಸೀರೆ ವಿತರಣೆ

0
19

ಕಲಬುರಗಿ; ಬೋರಾಬಾಯಿ ನಗರದಲ್ಲಿ ಯುವ ಮುಖಂಡ ಪ್ರದೀಪ್ ಭಾವೆ ನೇತ್ಮತ್ವದಲ್ಲಿ ಅರಣಕಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ್ ಗುತ್ತೇದಾರ ಅವರ ೩೩ನೇ ಜನ್ಮದಿನದ ಅಂಗವಾಗಿ ೨೫ ಜನ ಮಂಗಳಮುಖಿಯರಿಗೆ ಸೀರೆ ವಿತರಿಸಲಾಯಿತು.

ಮುಖಂಡರಾದ ದಶರಥ ಕಲಗುರ್ತಿ. ರುಕ್ಕಪ್ಪ ಟಿ.ಕಾಂಬಳೆ, ಪರಶುರಾಮ ಕೆ.ನಾಟಿಕಾರ, ಜೈರಾಜ ಕಣಗಿಕರ್, ಮಲ್ಲಿಕಾರ್ಜುನ ನಿಲೂರ, ಸಂಗಮೇಶ ಸಿಂಪಿ, ರಾಮು ಪೂಜಾರಿ, ಲೋಕೆಶ, ಮಂಜು, ನಾಗರಾಜ ಬಾಣಿಕರ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here