ಕೆಕೆಆರ್‌ಡಿಬಿ ಅನುದಾನದಲ್ಲಿ ೫೦.ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0
36

ಕಲಬುರಗಿ: ನಗರದ ವಾರ್ಡ ನಂ.೪೬.ರಲ್ಲಿ ಬರುವ ಪ್ರಶಾಂತ ನಗರದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ೫೦.ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮಾಜಿ ಪಾಲಿಕೆ ಸದಸ್ಯ ವೀರಣ್ಣ ಹೋನ್ನಳ್ಳಿ ಚಾಲನೆ ನೀಡಿದರು.

ಬಡಾವಣೆಯ ಮುಖಂಡರಾದ ಡಾ.ಶ್ರೀನಿವಾಸ ಗಾಳಿ, ಶಿವಲಿಂಗಪ್ಪ ಜಾಕನಳ್ಳಿ, ದಿಪಕರಾವ ಅಷ್ಟಗಿ, ರಾಜಕುಮಾರ ಉಪ್ಪಲಿ, ಶಿವಶರಣಪ್ಪ ಕೋರವಾರ, ರಾಜು ದೇವದುರ್ಗ, ಬಸವರಾಜ ದಸ್ತಾಪೂರ, ಚನ್ನು ಬಿರಾದಾರ, ಅನೀಲ ಹೂಗಾರ, ಗುತ್ತಿಗೆದಾರರಾದ ಶಿವರಾಜ ಕಟ್ಟಿಮನಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here