ಮನೆಯಂಗಳದಲ್ಲಿ ಕೈ ತೋಟ ಮಾಡಿ ಆರೋಗ್ಯ ರಕ್ಷಿಸಿಕೊಳ್ಳಿ: ಸಿಡಿಪಿಒ ಲಾಲಸಾಬ್

0
29

ಸುರಪುರ: ಎಲ್ಲರು ತಮ್ಮ ತಮ್ಮ ಮನೆಗಳ ಅಂಗಳದಲ್ಲಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ನೆಡುವುದು ಅಲ್ಲದೆ,ತರಕಾರಿ ಸೊಪ್ಪು ಬೆಳೆಯುವ ಮೂಲಕ ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸದೆ ಮನೆಗಳಲ್ಲಿ ತರಕಾರಿ ಹಣ್ಣು ಬೆಳೆಯುವುದರಿಂದ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾ ವಿಸ್ತೀರ್ಣಾಧಿಕಾರಿ ಲಾಸಾಬ್ ಪೀರಾಪುರ ಮಾತನಾಡಿದರು.

ನಗರದ ಟಿ.ಹೆಚ್ ಟೆಂಪಲ್-೧ ಅಂಗನವಾಡಿ ವ್ಯಾಪ್ತಿಯಲ್ಲಿ ಸಸಿ ನೆಟ್ಟು ಮಾತನಾಡಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಜಾ ಪಿಡ್ಡನಾಯಕ (ತಾತಾ) ಸುರಪುರ ವಲಯದ ಮೇಲ್ವಿಚಾರಕಿ ಪದ್ಮಾ ಡಿ.ನಾಯಕ ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ ಜೇವರ್ಗಿ ಕಮಲಾಬಾಯಿ ಪುಷ್ಪಲೀಲಾ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here