ಸಚಿವ ಸಿ.ಟಿ.ರವಿ ಅವರಿಂದ ಆನ್‌ಲೈನ್ ಕಲಾಶಿಬಿರ ಉದ್ಘಾಟನೆ

0
42

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ. ರವಿ ರವರು ಕಾನ್ವಾಸ್ ಮೇಲೆ ರೇಖಾ ಚಿತ್ರವನ್ನು ಚಿತ್ರಿಸಿ ಕಲಾಶಿಬಿರವನ್ನು ಉದ್ಘಾಟಿಸಿದರು

ಕರ್ನಾಟಕ ಲಲಿತಾಕಲಾ ಅಕಾಡೆಮಿಯು ಕೋವಿಡ್-೧೯ ಸಾಂಕ್ರಾಮಿಕ ಕಾರಣದಿಂದ ಸಾಮಾಜಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಆನ್‌ಲೈನ್ ಕಲಾಶಿಬಿರವನ್ನು ದಿನಾಂಕ ೧೮-೦೯-೨೦೨೦ ರಿಂದ ೨೫-೦೯-೨೦೨೦ರ ವರೆಗೆ, ರಾಜ್ಯದ ೬೦ ಜನ ಕಲಾವಿದರನ್ನು ಏಕ ಕಾಲದಲ್ಲಿ ತಮ್ಮ ಸ್ಟುಡಿಯೋ ಹಾಗೂ ಮನೆಯಲ್ಲಿ ಕಲಾಕೃತಿಯನ್ನು ರಚಿಸಿ ಶಿಬಿರದಲ್ಲಿ ರಚನೆ ಮಾಡಿರುವ ಕಲಾಕೃತಿಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದಾಗಿದೆ. ಇದು ಅಕಾಡೆಮಿಯ ಇತಿಹಾಸದಲ್ಲಿ ಒಂದು ವಿಷೇಶವಾದ ಕಾರ್ಯಕ್ರಮವಾಗಿದೆ.

Contact Your\'s Advertisement; 9902492681

ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಅಧ್ಯಕ್ಷರಾದ ಮಹೇಂದ್ರ ಡಿ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here