ಕೇಂದ್ರ ಕೃಷಿ ನೀತಿ ವಿರುದ್ದ ರೈತರ ಪ್ರತಿಭಟನೆ: ಪ್ರಧಾನಿಯನ್ನು ಟೀಕಿಸಿದ ಶಾಸಕ ಖರ್ಗೆ

0
42

ಕಲಬುರಗಿ: ಬಿಜೆಪಿ ಪ್ರಚಾರ ಮಾಡುವ ಮಟ್ಟಿಗೆ ಕೇಂದ್ರ ಸರಕಾರದ ಕೃಷಿ ನೀತಿ ಹಾಗೂ ಬೆಲೆ ನಿಗದಿ ಮಸೂದೆ ರೈತರಪರವಾಗಿದ್ದರೆ ಪ್ರತಿಭಟಿಸುತ್ತಿರುವ ರೈತರಿಗೆ ಮಿತ್ರ ಪಕ್ಷಗಳಿಗೆ ಹಾಗೂ ಕೇಂದ್ರ ಮಂತ್ರಿಗೆ ಯಾಕೆ ಮನವೊಲಿಸಲಾಗುತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.

ಕೃಷಿ ನೀತಿ ಹಾಗೂ ಬೆಲೆ ನಿಗದಿ ಮಸೂದೆ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಕೇಂದ್ರ ಸಚಿವರ ರಾಜೀನಾಮೆ ಹಿನ್ನೆಲೆ ಟ್ವೀಟ್ ಮೂಲಕ ಕೇಂದ್ರ ಸರಕಾರ ಹಾಗೂ ಪ್ರಧಾನಿಯನ್ನು ಟೀಕಿಸಿದ್ದಾರೆ.

Contact Your\'s Advertisement; 9902492681

” ವಿಶ್ವದ ನಾಯಕರನ್ನೆಲ್ಲಾ ಮೆಚ್ಚಿಸುವಂತೆ ಮಾತನಾಡುವ ಮೋದಿಯವರು ರೈತರನ್ನ, ಸರಕಾರದ ಮಂತ್ರಿಯನ್ನ ಹಾಗೂ ಮಿತ್ರಪಕ್ಷವನ್ನು ಮನವೊಲಿಸಲಿಲ್ಲವೇಕೆ ? ” ಎಂದು ಟೀಕಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here