ಚಂದು ಪಾಟೀಲರನ್ನು ಕೂಡಾ ಅಧ್ಯಕ್ಷರನ್ನಾಗಿ ಮಾಡಲು ಚಂದನಾ ಹಾರಕೂಡೆ ಆಗ್ರಹ

0
102

ಕಲಬುರಗಿ: ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೂ ಮತ್ತು ವೀರಶೈವ ಸಮಾಜಕ್ಕೂ ವೀಧಾನ ಪರಿಷತ್ ಸದಸ್ಯ ಬಿಜಿ ಪಾಟೀಲರ ಕೊಡುಗೆ ಅಪಾರ ಪಾಟೀಲರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು ಸಿಗಲಿಲ್ಲ ಅದೇ ಬೇಸರದ ಸಂಗತಿ ಆಗಿದ್ದು ಈಗಲಾದರೂ ಜಿಲ್ಲೆಯ ವೀರಶೈವ ಸಮುದಾಯದ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯುವಪಡೆಯನ್ನು ಕಟ್ಟಿಕೊಂಡು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ಚಂದ್ರಕಾಂತ್ ಬೀ ಪಾಟೀಲ್ (ಚಂದು ಪಾಟೀಲ್) ಅವರನ್ನು ಕೂಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕಾರಣಿ ಸದಶೈರಾದ ಚಂದನಾ ಅವಿನಾಶ್ ಹಾರಕೂಡೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here