ಸಾರಿಗೆ ಅಧಿಕಾರಿ, ಸಿಬ್ಬಂದಿಗಳಿಗೆ ಸನ್ಮಾನ

0
34

ಕಲಬುರಗಿ: ನಗರದ ಈಶಾನ್ಯ ಕರ್ನಾಟಕ ಸಾರಿಗೆ ವಿಭಾಗ-೨ರಲ್ಲಿ ಕರ್ನಾಟಕ ಈಶಾನ್ಯ ಸಾರಿಗೆ ಸಂಸ್ಥೆಯ ೨೦೧೯-೨೦೨೦ ನೇ ಸಾಲಿನ ವಿಭಾಗದಲ್ಲಿ ಉತ್ತಮ ಕೆ.ಎಂ.ಪಿ.ಎಲ್ ಸಾಧನೆಗಾಗಿ ಶ್ರಮಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.

ಸಿ.ಟಿ.ಎಂ ಡಿ.ಕೊಟ್ರಪ್ಪ, ಸಿ.ಎಂ.ಇ ಸಂತೋಷಕುಮಾರ್ ಗೋಗೆರಿ, ಕರ್ನಾಟಕ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗದ ಉಸ್ತುವಾರಿ ಅಧಿಕಾರಿ ಶ್ರೀದೇವಿ ಜಿ.ಎಸ್, ಡಿ.ಸಿ ತಿಮ್ಮಾರೆಡ್ಡಿ ಹೀರಾ ಹಾಗೂ ಎಲ್ಲಾ ಕಾರ್ಮಿಕ ಸಂಘಟನೆ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here