ಕುರಿಕೋಟಾ ಗ್ರಾಮದಲ್ಲಿ ಮಹಾನಾಯಕ ಧಾರವಾಹಿ ನಾಮಫಲಕ

0
64

ಕಮಲಾಪೂರ: ತಾಲೂಕಿನ ಕುರಿಕೋಟಾ ಗ್ರಾಮದ ಹೊಸ ಬಸ್ ನಿಲ್ದಾಣದಲ್ಲಿ ಜೈ ಭೀಮ ನವ ತರುಣ ಸಂಘದ ವತಿಯಿಂದ ಮಹಾನಾಯಕ ಧಾರವಾಹಿಯ ನಾಮಫಲಕ ಪ್ರದರ್ಶನದೊಂದಿಗೆ ಝೀ ಕನ್ನಡ ಟಿವಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರಿಗೆ ಬೆಂಬಲ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುರಿಕೋಟಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here