ಮಳೆ ಹಾನಿಯಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕಾಂಗ್ರೆಸ್ ಸಹಾಯಹಸ್ತ

0
31

ಕಲಬುರಗಿ: ಚಿತ್ತಾಪುರ ತಾಲ್ಲೂಕಿನದ್ಯಂತ ಮಳೆ ನೀರು ನುಗ್ಗಿ ಧವಸ ಧಾನ್ಯಗಳು ನೀರು ಪಾಲಾಗಿ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆ ಆಹಾರ ಸಮಗ್ರಿಗಳ ಕಿಟ್ ನೀಡಿ ಸಹಾಯಹಸ್ತ ಕಾರ್ಯದಲ್ಲಿ ತೊಡಗಿದ್ದಾರೆ.

ವಾಡಿ ಪಟ್ಟಣ ಒಂದಕ್ಕೆ 500ಕಿಟ್ ಗಳನ್ನು ನೀಡಿದ್ದು, ವಾಡಿಯಲ್ಲಿ ಭಾರಿ ಮಳೆಗೆ ಹಲವು ಬಡಾವಣೆಗಳು ಜಲಾವೃತ್ತಗೊಂಡು ಮನೆಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣ ಆಸ್ತಿ ಪಾಸ್ತಿ ಹಾಗೂ ಅಹಾರ ಧಾನ್ಯಗಳು ಹಾನಿ ಗೀಡಾಗಿವೆ.

Contact Your\'s Advertisement; 9902492681

11,12,13 ವಾರ್ಡಗಳಲ್ಲಿ ವಾಡಿ ಪುರಸಭೆ ಅಧ್ಯಕ್ಷೆ ಝರೀನಾ ಬೇಗಂ ಸಂತ್ರಸ್ಥರ ಮನೆ ಮನೆಗೆ ಭೇಟಿ ನೀಡಿ ಕಿಟ್ ವಿತರಿಸುವ ಕಾರ್ಯ ನಡೆಸಿದರು.

ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿ ಆಹಾರ ಪದಾರ್ಥಗಳು ಒಳಗೊಂಡ ಕಿಟ್ ಇದಾಗಿದೆ ಎಂದು ಎನ್ನಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here