ಕಲಬುರಗಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯಾ ಗುತ್ತೇದಾರ ಅವರು ಕರೋನಾ ದಿಂದ ಗುಣಮುಖ ಆಗಿದ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕಲಬುರ್ಗಿ ತಾಲುಕು ಉಪಾಧ್ಯಕ್ಷ ಹಾಗೂ ದಕ್ಷಿಣ ಮತಕ್ಷೆತ್ರದ ಬಿಜೆಪಿ ಪಕ್ಷದ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ. ಎನ್. ಯಳಮೇಲಿ ಅವರು ನಗರದ ಹೀರಾಪುರದ ಶ್ರೀ ಜೋಡಿ ನಂದಿ ಬಸವೆಶ್ವರ ದೆವಸ್ಥಾದಲ್ಲಿ ವಿಶೇಷ ಪೂಜೆ ಸಲ್ಲಿಸಿ 101 ಟೆಂಗಿನಕಾಯಿ ಸಿಡಗಾಯಿ ವಡೆಯುವ ಮೂಲಕ ಹರಕ್ಕೆ ತಿರಿಸಿಕೊಂಡರು.
ಸಂದರ್ಭದಲ್ಲಿ ಬಾಬುರಾವ ಬಸವಂತ ವಾಡಿ, ತುಕಾರಾಮ ರಾಮಪುರೆ, ಜಾವಿದ ಪಟೇಲ್, ಚನ್ನು ಭಂಗೆ, ಗಂಗಾಧರ ಸ್ವಾಮಿ, ಅಶ್ವಿನಕುಮಾರ, ತುಕಾರಾಮ ಪೊದ್ದಾರ, ಬಸಣ್ಣಾ ಗೌಡ, ಪರಮೇಶ್ವರ ಯಳಮೇಲಿ, ಗುರುರಾಜ ಸುಂಟನುರ, ಭೊಜರಾಜ ಧನಶೆಟ್ಟಿ, ಶಾಂತಯ್ಯಾ ಸ್ವಾಮಿ, ಸಂಗಯ್ಯಾ ಸ್ವಾಮಿ, ಆಕಾಶ ಪೂಜಾರಿ, ವಿನೋದ ಜಮಾದಾರ, ಜೀತೆಂದ್ರ ಪಲಂಗೆ, ಸಂಗಮೇಶ ತಾಡಪಳ್ಳಿ, ಲಕ್ಷ್ಮಿಕಾಂತ ರಾಜಾಪುರ, ಮಲ್ಲಿಕಾರ್ಜುನ ಔರಾದ, ಸಿದ್ದಾರೋಡ ಗೌಡಗೊಂವ್, ಶಿವರಾಜ ಯಗದುರ್ಗಿ ಇದ್ದರು.