ಎಪಿಎಂಸಿ, ಭೂಸುಧಾರಣೆ, ಕಾರ್ಮಿಕ ಕಾಯಿದೆಗಳ ತಿದ್ದುಪಡಿ ಬಂಡವಾಳಶಾಹಿ ಭಯೋತ್ಪಾದನೆ: ಶಾಸಕ ಖರ್ಗೆ

0
43

ಕಲಬುರಗಿ: ಎಪಿಎಂಸಿ, ಭೂಸುಧಾರಣೆ ಹಾಗೂ ಕಾರ್ಮಿಕ ಕಾಯಿದೆಗಳ ತಿದ್ದುಪಡಿ ಬಂಡವಾಳಶಾಹಿ ಭಯೋತ್ಪಾದನೆಯಾಗಿದ್ದು, ಬಡವರ ಮೇಲಿನ ಪರೋಕ್ಷ ಯುದ್ಧ ಎಂದು ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಂಡವಾಳಶಾಹಿ ತಮ್ಮ ಹಿತಸಾಧನೆ ಮಾಡಿಕೊಳ್ಳುತ್ತಿವೆ ಟೀಕಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here