ಕ್ಷೌರಿಕ ಸಮಾಜದ ತಾಲೂಕು ಪ್ರತಿಭಾ ಪುರಸ್ಕಾರ ಸಮಾರಂಭ

0
26

ಕಲಬುರಗಿ: ಅಫಜಲಪುರ ತಾಲೂಕುದಲ್ಲಿ ಕ್ಷೌರಿಕ ಸಮಾಜದ ತಾಲೂಕು ಪ್ರತಿಭಾ ಪುರಸ್ಕಾರ, ಜನಜಾಗೃತಿ ಸಮಾವೇಶ, ನಿಜಸುಖಿ ಹಡಪದ ಅಪ್ಪಣ್ಣ ಅವರ  886ನೇ ಜಯಂತಿ ಕಾರ್ಯಕ್ರಮ ಹಾಗೂ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಹಡಪದ ಪೀಠದಲ್ಲಿ ಜರುಗಿತ್ತು.

ಈ ವೇಳೆಯಲ್ಲಿ ಪೀಠಾಧಿಪತಿಗಳಾದ ಭಾರತೀಯ ಅನ್ನದಾನಿ ಅಪ್ಪಣ್ಣ ಮಹಾಸ್ವಾಮಿ, ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಸ್ವಾಮಿ ಶಹಬಾದ್, ಮಾಶಾಳ ಅರುಣ್ ಕುಮಾರ  ಪಾಟೀಲ್,  ಶಿವಕುಮಾರ್ ನಾಟಿಕರ್, ಹಡಪದ ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ ಸೂನುರ, ಮಾಂತೇಶ್, ಗಣಗಾಪುರದ ಭಗವಂತ, ಅವಧೂತ, ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here