ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಶಾಂತಿ ಮತ್ತು ಭಾವೈಕ್ಯತೆಯ ಸಂಕೇತ ಈದ್ ಉಲ್ ಫಿತರ್: ಚಂದ್ರಶೇಖರ ಸುಬೇದಾರ ಮೂಲಕ emedialine - June 4, 2019 0 50 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಶಹಾಪುರ: ಮುಸ್ಲಿಂ ಬಾಂಧವರಲ್ಲಿ ಈ ಹಬ್ಬ ಶಾಂತಿ ಸುಖ ನೆಮ್ಮದಿಯ ಜೊತೆಗೆ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಖ್ಯಾತ ವೈದ್ಯರಾದ ಡಾ:ಚಂದ್ರಶೇಖರ್ ಸುಬೇದಾರ್ ಹೇಳಿದರು. ಪ್ರತಿಯೊಬ್ಬ ಮುಸ್ಲಿಂ ಬಾಂಧವರಲ್ಲಿ ಉತ್ತಮ ಪರಸ್ಪರ ಬಾಂಧವ್ಯ ಹೊಂದಿ ಅವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ಶುಭ ಕೋರಿದರು .