ಶಾಂತಿ ಮತ್ತು ಭಾವೈಕ್ಯತೆಯ ಸಂಕೇತ ಈದ್ ಉಲ್ ಫಿತರ್: ಚಂದ್ರಶೇಖರ ಸುಬೇದಾರ

0
50

ಶಹಾಪುರ: ಮುಸ್ಲಿಂ ಬಾಂಧವರಲ್ಲಿ ಈ ಹಬ್ಬ ಶಾಂತಿ ಸುಖ ನೆಮ್ಮದಿಯ ಜೊತೆಗೆ  ಭಾವೈಕ್ಯತೆಯ ಸಂಕೇತವಾಗಿದೆ ಎಂದು ಖ್ಯಾತ ವೈದ್ಯರಾದ ಡಾ:ಚಂದ್ರಶೇಖರ್ ಸುಬೇದಾರ್ ಹೇಳಿದರು.

ಪ್ರತಿಯೊಬ್ಬ ಮುಸ್ಲಿಂ ಬಾಂಧವರಲ್ಲಿ ಉತ್ತಮ ಪರಸ್ಪರ ಬಾಂಧವ್ಯ ಹೊಂದಿ ಅವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ಶುಭ ಕೋರಿದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here