ಸಾರಿಗೆ ಇಲಾಖೆ ನೌಕರರಿಂದ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣ

0
66

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಈಶಾನ್ಯ ಕರ್ನಾಟಕ ರಸ್ತೆಸಾರಿಗೆ ಸಂಸ್ಥೆ ಘಟಕ ೩ ವಿಭಾಗ೨ ಸಿಬ್ಬಂದಿವರ್ಗದವರು ಆಯೋಜಿಸಿದ ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ ಕಾರ್ಯಕ್ರಮವನ್ನು ವಿಭಾಗೀಯ ನೀಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಅವರು ಉದ್ಘಾಟಿಸಿದರು.

ಎಸ್‌ಸಿಎಸ್‌ಟಿ ಈಶಾನ್ಯ ವಲಯದ ಅಧ್ಯಕ್ಷ ಚಂದ್ರಕಾಂತ ಗದ್ಧಗಿ, ಶೇಖ ಹುಸೇನ್, ಬೈಲಪ್ಪ ಬಿರಾದಾರ, ಗುರುಲಿಂಗಪ್ಪ ಪರತಾಬಾದ, ರಾಮಚಂದ್ರ ಹೈಯಾಳಕರ್, ವಿಠಲ್ ಭೀಮಾ, ಶರಣಪ್ಪ ಡಬರಾಬಾದಿ, ಭರತ ಶ್ರೀಗೇರಿ, ಸಿದ್ದಣ ಸಿಕೇದ್, ವೇಕನಂದ ಪಾಟೀಲ್, ಸುರ್ಯಕಾಂತ ಸಿಂಗೆ, ಚಂದ್ರಕಾಂತ ಡೊಳ್ಳಿ, ಬಸವರಾಜ ಕಣ್ಣಿ, ಅಭಯಕುಮಾರ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here