ಈದ ಮಿಲಾದ್ ಹಬ್ಬದ ಪ್ರಯುಕ್ತ ಹಣ್ಣು ವಿತರಣೆ

0
60

ಯಾದಗಿರಿ: ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದ ಶ್ರೀ ದಾವಲಮಲ್ಲಿಕ ಅನಾಥಾಶ್ರಮಕ್ಕೆ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ಹುಣಸಗಿ ತಾಲೂಕ ಘಟಕ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಶ್ರಯದಲ್ಲಿ ಊಟ ಹಣ್ಣು ವಿತ್ತರಿಸಲಾಯಿತು

ಕಾರ್ಯಕ್ರಮದಲ್ಲಿ ಅಧ್ಯಕ್ಷರು ಬಂದಗಿಸಾಬ ಎಚ್ ಅಗ್ನಿ ಶ್ರೀ ದಾವಲಮಲ್ಲಿಕ್ ಅನಾಥಾಶ್ರಮದ ಧರ್ಮದರ್ಶಿ ಶ್ರೀ ದಾವಲ ಮಲ್ಲಿಕ್ ಅಜ್ಜ, ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಡಿ, ಸುರಪುರ ಕಾರ್ಯದರ್ಶಿ ಹುಸೇನ್ ಸಾಬ್ ಎಂ ಗಾದಿ, ಖಜಾಂಚಿ ರಾಜೇಸಾಬ ಬಿ ನದಾಫ, ರಾಜು ಕೋಡೆಕಲ್, ಲಾಲಸಾಬ ಕೋಡೆಕಲ್ ಮತ್ತು ಮಕ್ಕಳು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here