ವಾಲ್ಮೀಕಿ ವೃತ್ತದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ

0
24

ಕಲಬುರಗಿ: ನಗರದ ರಾಮ ಮಂದಿರ ಹತ್ತಿರ ವಾಲ್ಮೀಕಿ ವೃತ್ತದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಿಸಲಾಯಿತು.

ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ನಂದಕುಮಾರ್ ಮಾಲಿಪಾಟೀಲ್, ಶರಣು ಸಭೇದಾರ,ಹಣಮಂತ ಜಿನಕೇರಿ, ಅಂಬರೀಶ ಗೋವಾ, ಮಾನಪ್ಪ ನಾಯಕ, ಸಂಗಪ್ಪ ಸೇರಿಮನಿ, ಬಸವರಾಜ ಗುಡಲಗೇರಿ, ಚನ್ನಪ್ಪ ಸುರಪೂರಕರ್, ಲಕ್ಷ್ಮಣ ಭೂಪಾಲ್, ಯಲ್ಲಪ್ಪ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here