ಉಪಕುಲಪತಿ ಡಾ.ಎಸ್.ಎ ಪಾಟೀಲ್ ಗೆ ಸನ್ಮಾನ

0
49

ಕಲಬುರಗಿ: ಡಾ. ಸಿದ್ರಾಮಪ್ಪ ಪಾಟೀಲ ದಂಗಾಪುರ ಅವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕೃಷಿ ವಿಭಾಗದಲ್ಲಿ ಆಯ್ಕೆ ಮಾಡಿರುವ ಪ್ರಯುಕ್ತ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ.ಎಸ್.ಎ ಪಾಟೀಲ್ ಅವರನ್ನು ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.

ನ್ಯಾಯವಾದಿ ವೈಜನಾಥ ಎಸ್.ಝಳಕಿ, ಗುತ್ತಿಗೇದಾರರ ಸಂಘದ ಅಧ್ಯಕ್ಷ ಜಗನ್ನಾಥ ಜಿ.ಶೇಗಜಿ, ಸಂಜಯ ಆರ್.ಕೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here