ನರಸಿಂಗಪೇಟ ಬಿಜೆಪಿ ಯುವ ಮುಖಂಡರಿಂದ ನಗರಸಭೆ ಉಪಾಧ್ಯಕ್ಷಗೆ ಸನ್ಮಾನ

0
70

ಸುರಪುರ: ನಗರದ ನರಸಿಂಗಪೇಟೆಯ ಬಿಜೆಪಿ ಪಕ್ಷದ ಯುವ ಮುಖಂಡರಿಂದ ನಗರಸಭೆಯ ನೂತನ ಉಪಾಧ್ಯಕ್ಷ ಮಹೇಶ ಎಸ್.ಎನ್.ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಉಪಾಧ್ಯಕ್ಷ ಮಹೇಶ ಪಾಟೀಲ್ ಮಾತನಾಡಿ,ತಾವೆಲ್ಲರು ನನ್ನನ್ನು ಸನ್ಮಾನಿಸುವ ಮೂಲಕ ಕೆಲಸ ಮಾಡಲು ಹುಮ್ಮಸ್ಸು ಮತ್ತು ಜವಬ್ದಾರಿಯನ್ನು ಹೆಚ್ಚಿಸುತ್ತಿರುವಿರಿ ಇದೇರೀತಿಯಲ್ಲಿ ತಾವೆಲ್ಲರು ಸುರಪುರ ನಗರದ ಅಭಿವೃಧ್ಧಿಗೆ ಸಹಕಾರ ನೀಡಿದಲ್ಲಿ ನರೇಂದ್ರ ಮೋದಿಜಿಯವರ ಕನಸಿನ ಸ್ವಚ್ಛ ಸುರಪುರ ನಿರ್ಮಾಣ ಸಾಧ್ಯವಾಗಲಿದೆ.ಆದ್ದರಿಂದ ತಾವೆಲ್ಲರು ನಮ್ಮೊಂದಿಗೆ ಸಹಕರಿಸಿ ನಗರದ ಅಭಿವೃಧ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಅಂಬರೀಶ ಮುಧೋಳ ವಿರೇಶ ಗೊಬ್ಬೂರ್ ಶಿವು ಹಂಗರಗಿ ಮಲ್ಲು ನಾಯಕ್ ದೇವಪ್ಪ ಮುಧೋಳ ರಂಗು ನಾಯಕ್ ಪ್ರಶಾಂತ ಗೊಬ್ಬೂರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here