ಪಿಂಜಾರ ಸಂಘದ ಅಧ್ಯಕ್ಷರಾಗಿ ರಾಜಾ ನದಾಫ, ಕಾರ್ಯದರ್ಶಿಯಾಗಿ ದಸ್ತಗಿರಿ ನದಾಫ ಆಯ್ಕೆ

12
129

ಯಾದಗಿರಿ : ಶಹಾಪುರ ನಗರದಲ್ಲಿ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಶಹಾಪುರ ತಾಲೂಕ ಘಟಕದ ಅಧ್ಯಕ್ಷರಾಗಿ ರಾಜಾ ನದಾಫ ಕಾರ್ಯದರ್ಶಿಯಾಗಿ ದಸ್ತಗಿರಿ ನದಾಫ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ಅಹ್ಮದ್ ಪಠಾಣ್ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ನಂತರ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಿದರು.

ಗೌರವ್ ಅಧ್ಯಕ್ಷರು ಲಾಲಸಾಬ ಶಿರವಾಳ ಸುರಪುರ ತಾಲೂಕ ಅಧ್ಯಕ್ಷರು ಅಬ್ದುಲಸಾಬ ನದಾಫ, ಜಿಲ್ಲಾ ಉಪಾಧ್ಯಕ್ಷರು ಮಹ್ಮದ್ ಲಾಲಸಾಬ್ ನದಾಫ, ಸುರಪುರ ತಾಲೂಕ ಕಾರ್ಯದರ್ಶಿ ಕಾಸಿಂಸಾಬ ಬೇವಿನಾಳ, ಯುವ ಮುಖಂಡ ಬಾಬು, ಶಹಾಪುರ ಸೋಪಿಲಾಲ ಸಲಾದಪೂರ, ಖಾಜೆಸಾಬ ಇಂಗಳಗಿ, ಖಾಜೆಸಾಬ ಸಲಾದಪೂರ, ಕಾಸಿಂಸಾಬ ಇಂಗಳಗಿ, ಚಂದಾಸಾಬ ಸಲಾದಪೂರ ಇತರರು ಉಪಸ್ಥಿತರಿದ್ದರು.

12 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here