ಆಶ್ರಯ ಸಮಿತಿ ಸದಸ್ಯರನ್ನಾಗಿ ನಾಲ್ವರ ನೇಮಕ

0
216

ಶಹಾಬಾದ:ನಗರದ ನೂತನ ಆಶ್ರಯ ಸಮಿತಿ ಸದಸ್ಯರನ್ನಾಗಿ ನಾಲ್ವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಹಳೆಶಹಾಬಾದನ ಶಿವುಗೌಡ ಪಾಟೀಲ (ಸಾಮನ್ಯ) , ಚಂದ್ರಕಾಂತ ಸುಬೇದಾರ(ಪರಿಶಿಷ್ಟ ಪಂಗಡ), ಶಭಾನಾ ಮುನೀರ್ (ಅಲ್ಪಸಂಖ್ಯಾತ ಮಹಿಳೆ) ಭೀಮಯ್ಯ ಗುತ್ತೆದಾರ (ಹಿಂದುಳಿದ ವರ್ಗ) ಅವರನ್ನು ರಾಜ್ಯಪಾಲರ ಆಜ್ಞಾನುಸಾರ ಅವರ ಹೆಸರಿನಲ್ಲಿ ವಸತಿ ಇಲಾಖೆಯ ಸಕರ್ಾರದ ಅಧೀನ ಕಾರ್ಯದಶರ್ಿ ಜಿ.ಲಕ್ಷ್ಮಣ ಅವರು ನಗರದ ಆಶ್ರಯ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here