ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪ್ರಿಯಾಂಕ್ ಖರ್ಗೆ ಜನ್ಮ ದಿನದ ನಿಮಿತ್ತ ಮಾಸ್ಕ ವಿತರಣೆ ಮೂಲಕ emedia line - November 22, 2020 0 73 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಶಹಾಬಾದ:ಭಂಕೂರ ವೃತ್ತದಲ್ಲಿ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಮುಖಂಡರು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಪಿಎಮಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ಕೇಕ್ ಕತ್ತರಿಸಿ, ಮಾಸ್ಕ ಹಂಚುವ ಮೂಲಕ ಶಾಸಕರ ಹುಟ್ಟು ಹಬ್ಬ ಆಚರಿಸಿದರು.ಮಹೇಶ ಧರಿ, ಮುನ್ನಾಪಟೇಲ್ ಇತರರು ಇದ್ದರು.