ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಅಚಲೇರಿಯ ಪೂಜ್ಯಶ್ರೀ ಬಸವರಾಜೇಂದ್ರ ಮಹಾಸ್ವಾಮಿ ಸುಲಫಲ ಮಠಕ್ಕೆ ಭೇಟಿ ಮೂಲಕ emedialine - December 4, 2022 0 16 Facebook Twitter Pinterest WhatsApp ಕಲಬುರಗಿ: ಅಚಲೇರಿಯ ಪೂಜ್ಯಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಶಹಾಬಜಾರಿನ ಸುಲಫಲ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಗದ್ಗುರು ಶ್ರೀಶೈಲ ಸಾರಂಗದರ ದೇಶ ಕೇಂದ್ರ ಮಹಾಸ್ವಾಮಿಗಳು, ಅಚಲೇರಿ ಶ್ರೀಗಳಿಗೆ ಶಾಲುಹೊದಿಸಿ ಸತ್ಕರಿಸಿ ಗೌರವಿಸಿದರು.