ಮೇವಿನ ಬಣಮೆಗೆ ಆಕಸ್ಮಿಕ ಬೆಂಕಿ, ಎರಡು ಎತ್ತುಗಳಿಗೆ ಗಾಯ

0
111

ಚಿಂಚೋಳಿ: ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಆಕಸ್ಮೀಕವಾಗಿ ಮೇವುನ ಬಣಮೆಗೆ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಮೇವು ನಾಶವಾಗಿ ರೈತ ಕಂಗಾಲಾಗಿದ್ದಾನೆ.

Contact Your\'s Advertisement; 9902492681

ಸುಭಾಷ ಸಿಗಿ ಮೇವು ಕಳೆದುಕೊಂಡು ಕಂಗಾಲಾದ ರೈತ, ಇಂದು ಮಧ್ಯಹ್ನ ತನ್ನ ಮನೆಯಲ್ಲಿ ಎತ್ತುಗಳನ್ನು ಕಟ್ಟಿದಾಗ ದನದ ಮೇವುನ ಬಣಮೆಯಲ್ಲಿ ಆಕಸ್ಮೀಕವಾಗಿ ಬೆಂಕಿ ಕಾಣಿಸಿಕೊಂಡುದ ಘಟನೆಯಲ್ಲಿ ಎರಡು ಎತ್ತುಗಳ ಮೈ ಮೇಲೆನ ಚರ್ಮ ಸುಟ್ಟು ಕಾಣುತ್ತದ್ದು, ನಂತರ ಗ್ರಾಮದ ಹಿತೈಷಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.

ಅನ್ನದಾತನ ಎರಡು ಎತ್ತುಗಳಿಗೆ ಮುಂದೆ ಬಿತ್ತನೆ ಸಮಯದಲ್ಲಿ ಎರಡು ಕಣ್ಣುಗಳು ಹೋದಂತಾಗಿದೆ  ಬಡ ರೈತನ  ಕೃಷಿಗೆ ಕಂಟಕ ಉಂಟಾಗಿದ್ದು, ದಿಕ್ಕು ತೊರದೆ ಬಡರೈತ ಕಂಗೆಟ್ಟಿದ್ದಾನೆ.

ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಪ್ಪ ಮಮಶೆಟ್ಟಿ ಅವರು ತಹಶೀಲ್ದಾರ್ ಗಮನಿಸಿ, ಕಂಗಾಲಾಗಿರುವ ರೈತನಿಗೆ ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here