ಬಿಜೆಪಿ ಎಸ್.ಸಿ.ಮೋರ್ಚಾದಿಂದ 71ನೇ ಸಂವಿಧಾನ ಸಮರ್ಪಣಾ ದಿನಾಚಾರಣೆ

0
93

ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಮಹಾನಗರ ಜಿಲ್ಲಾ ಎಸ್.ಸಿ.ಮೋರ್ಚ ವತಿಯಿಂದ 71ನೇ ಸಂವಿಧಾನ ಸಮರ್ಪಣಾ ದಿನಾಚಾರಣೆ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಎಸ್‌ಸಿ ಮೋರ್ಚಾ ಅಧ್ಯಕ್ಷ ದೇವಿಂದ್ರ ಸಿನ್ನೂರ, ವಿಜಯಲಕ್ಷ್ಮೀ ಗೋಬ್ಬುರಕರ್, ಮಹಾದೇವ ಬೇಳಮಗಿ, ನಾಮದೇವ ರಾಠೋಡ, ವಿಶಾಲ ದರ್ಗಿ, ರಾಮು ಗುಮ್ಮಟ, ವಿಠಲ ನೇಲೋಗಿ, ರಾಜು ವಾಡೇಕಾರ, ಲಕ್ಷ್ಮಣ ಮೂಲಭಾರತಿ, ಶೋಭಾ ಬಾಗ್ಯವಾಡಿ, ಕಸ್ತೂರಿ ಶಿರೂರ ಮಠ, ಪುಷ್ಪಾಂಜಲಿ, ಸಂಗೀತಾ, ಶಾರದಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here