ಕ.ಕ ಜನಜಾಗೃತಿ ವೇದಿಕೆಯಿಂದ 71ನೇ ಸಂವಿಧಾನ ಸಮರ್ಪಣಾ ದಿನಾಚಾರಣೆ

0
19

ಕಲಬುರಗಿ: ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ೭೧ನೇ ಸಂವಿಧಾನ ಸಮರ್ಪಣಾ ದಿನಾಚಾರಣೆ ನಿಮಿತ್ತ ನಗರದ ಜಗತ್ತ ವೃತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಸಂಘಾನಂದ ಭಂತೇಜಿ, ಸಂಘಟನೆ ರಾಜ್ಯಾಧ್ಯಕ್ಷ ಗುರಣ್ಣ ಐನಾಪೂರ, ನಗರ ಅಧ್ಯಕ್ಷ ಪ್ರಕಾಶ ಔರದಕರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಲ್.ಕೆರಮಗಿ, ರೇಣುಕಾ ಸಿಂಗೆ, ಲಕ್ಷ್ಮೀಕಾಂತ ಕಾಂಬಳೆ, ಗೌತ್ತಮ ಪಟ್ಟಣಕರ್, ಹರೀಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here