ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ರಿಂದ ಅಂಬೇಡ್ಕರ್ ಪುತ್ಥಳಿಗೆ ನಮನ

0
147

ಶಪೀಕ್ ಊಡಗಿ ಸೇಡಂ

ಸೇಡಂ : ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ ರವರ 64ನೇ ಪರಿನಿರ್ವಾಣ ದಿವಸದ ಅಂಗವಾಗಿ ಇಂದು ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಬಾಬಾ ಸಹಾಬ ಡಾ. ಅಂಬೇಡ್ಕರ  ಪುತ್ಥಳಿಗೆ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪುಷ್ಪರ್ಚನೆ ಮಾಡಿ ನಮನ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೇಸ್ ಅಧ್ಯಕ್ಷರು ನಾಗೇಶ್ವರರಾವ ಮಾಲಿ ಪಾಟೀಲ, ಮಾಜಿ ತಾ.ಪಂ.ಸದಸ್ಯರಾದ ಜೈ ಭೀಮ ಊಡಗಿ, ಛಲವಾದಿ ಸಮಾಜ ಅಧ್ಯಕ್ಷರಾದ ಪ್ರಶಾಂತ ಸೇಡಮಕರ್,ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಯೋಜಕರಾದ ಮಾರುತಿ ಹುಳಗೋಳ,ಮಾಜಿ ಗ್ರಾ.ಪಂ.ಸದಸ್ಯ ರೇವಣಸಿದ್ದ ಚೊಂಚ ಊಡಗಿ,ಕಾಂಗ್ರೇಸ ಯುವ ಮುಖಂಡರಾದ ವಿಲಾಸ ಗೌತಂ ನಿಡಗುಂದಾ,ಶರಣು ಊಡಗಿ, ನಾಗರಾಜ ಊಡಗಿ, ರಾಜಶೇಖರ ಹಂಗನಳ್ಳಿಕರ,ಗೋಪಾಲ ಸೇಡಮಕರ, ಹುಸೇನಪ್ಪಾ ದೋಡಮನಿ, ಸಂತೋಷ ಸಂಗಾವಿ, ಮಲ್ಲಿಕಾರ್ಜುನ ಬೋಚಿನ, ಜಗನ್ನಾಥ ಹಳ್ಳಿಮನಿ, ರಾಜು ಚೋಟಿಗಿರಣಿ, ನಾಗಪ್ಪ ಕೋಳ್ಳಿ ಅನೇಕ ಕಾರ್ಯಕರ್ತರು ಉಪಸ್ಥಿತರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here