ಬಸ್ ಸ್ಟ್ಯಾಂಡ್ ಹತ್ತಿರ ಮಹಾಪರಿನಿರ್ವಾಹಣ ದಿನಾಚರಣೆ

0
19

ಕಲಬುರಗಿ : ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಶಶೀಲ್ ಜಿ. ನಮೋಶಿ ಅವರ ಅಭಿಮಾನಿ ಬಳಗದವತಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ೬೪ನೇ ಮಹಾಪರಿನಿರ್ವಾಹಣ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಅನೀಲಮಾರ್ ದೇವರಮನಿ, ಸೂರ್ಯಕಾಂತ ಜಗತ್ತಿ, ಶ್ರೀಮಂತ ಹೊಸಳ್ಳಿ (ಗುತ್ತಿಗೆದಾರರು) ಅಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರಶಾ ಚವಡಾಪೂರಕರ್, ಪಾಂಡುರಂಗ ಕೊಟ್ರೆ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here