ಜೆಡಿಎಸ್ ಕಚೇರಿಯಲ್ಲಿ ಮಹಾಪರಿನಿರ್ವಾಣ ದಿನಾಚರಣೆ

0
52

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೪ ನೇ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು. ಶಾಮರಾವ ಸೂರನ, ನಾಸೀರ ಹುಸೇನ ಉಸ್ತಾದ, ಮರಿಲಿಂಗಪ್ಪ ಕಣ್ಣಿಕರ್, ಸುರೇಶ ಮಹಾಗಾಂವಕರ್, ಅಲಿಂ ಇನಾಮದಾರ, ಮನೋಹರ ಪೋದ್ದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here