೬೪ ನೇ ಮಹಾಪರಿನಿರ್ವಾಣ ದಿನಾಚರಣೆ ನಿಮಿತ್ತ ಯುವ ಮುಖಂಡರಿಂದ ಕ್ಯಾಂಡಲ್ ಮಾರ್ಚ್

0
32

ಕಲಬುರಗಿ: ಜಗತ್ ಬಡಾವಣೆಯ ಯುವ ಮುಖಂಡರಿಂದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೪ ನೇ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಕ್ಯಾಂಡಲ್ ಮಾರ್ಚ ಜರುಗಿತು.

ಯುವ ಮುಖಂಡರಾದ ಶೇಖರ ಕೊಳ್ಳೂರ, ಸಾಯಿನಾಥ ಗಾಯಕವಾಡ, ಗಣೇಶ ಪ್ರಸಾದ, ದರ್ಶನ ಒಂಟಿ, ಅಲೋಕ ದರ್ಗಿ, ಅಭಜೀತ ಕಾಂಬಳೆ, ನಿರಜ್ ಕಟ್ಟಿಮನಿ, ಅಮೀತ ಗಾಯಕವಾಡ, ಶಿವ ಸಾಗರ್, ಆಯುಷ್ ಕೊಳ್ಳೂರ, ಅಂಕುಶ  ನಂದೂರಕರ್, ಕೇದಾರ, ಮಂಜುನಾಥ ಒಳಕೇರಿ, ಶೋಕ್ ಕೊಳ್ಳೂರ, ಶ್ರೀನಿದಿ ಗಾಯಕವಾಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here