ಬಿಜೆಪಿ ಮುಖಂಡರು ಸೇರಿ ಹಲವರು ಕಾಂಗ್ರೆಸ್ಗೆ ಸೇರ್ಪಡೆ

0
22

ಸುರಪುರ: ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರಾಜಾ ಸಂತೋಷ ನಾಯಕ ಸಮ್ಮುಖದಲ್ಲಿ ತಾಲೂಕಿನ ಮಂಗಳೂರ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ರಾಜಾ ಸಂತೋಷ ನಾಯಕರು ಮಾತನಾಡಿ,ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವದರ ಜೊತೆಗೆ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳ ಗೇಲುವಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹಣಮಯ್ಯ ಗುತ್ತೇದಾರ, ರಾಯಪ್ಪ ಹವಲ್ದಾರ, ಶರಣಬಸವ ಬಡಿಗೇರ, ಸಾಹೇಬಣ್ಣ ಮಾರಲಭಾವಿ, ರಂಗಯ್ಯ ಗುತ್ತೇದಾರ, ಭೀಮರಾಯ ಗುತ್ತೇದಾರ, ಬೈರಪ್ಪ ಪೂಜಾರಿ, ಹಣಮಯ್ಯ ಗೌಂಡಿ, ವೆಂಕೋಬ ಗುತ್ತೇದಾರ, ಲಾಲ ಸಾಬ ಹಾದಿಮನಿ, ಭೀಮರಾಯ ಗುತ್ತೇದಾರ, ಹುಸೇನ ಬಾಷಾ ಹಾದಿಮನಿ, ಮದನಪ್ಪ ಗುಡಸಲು, ಬಾಲಯ್ಯ ಶಖಾಪೂರ, ನೀಲಮ್ಮ ಬಡಿಗೇರ ಹಾಗೂ ಇನ್ನಿತರರು ಪಕ್ಷ ಸೇರ್ಪಡೆಗೊಂಡರು.

Contact Your\'s Advertisement; 9902492681

ಪಕ್ಷದ ಮುಖಂಡರಾದ ವೆಂಕೋಬ ಸಾಹು ಯಾದವ್ , ಭೀಮನಗೌಡ ಪಾಟೀಲ್,ಬಾಲಯ್ಯ, ಪರಮಣ್ಣಗೌಡ ದೊಡ್ಡಮನಿ, ಬಸವರಾಜ ದೊರಿ ಹವಲ್ದಾರ, ನಿಂಗಣ್ಣ ಮಾವಿನಮಟ್ಟಿ ಇನ್ನಿತರರು ಉಪಸ್ಥಿತರಿದ್ದವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here