ಶಿವಶರಣ ಮಾದರ ಚನ್ನಯ್ಯನವರ ಜಯಂತ್ಯುತ್ಸವ

0
19

ಕಲಬುರಗಿ: ನಗರದ ಕನ್ನಡ ಭವನದಲ್ಲಿ ದಲಿತಮಾದಿಗ ಸಮನ್ವಯ ಸಮಿತಿವತಿಯಿಂದ ಹಮ್ಮಿಕೊಂಡ ಶಿವಶರಣ ಮಾದರ ಚನ್ನಯ್ಯನವರ 970 ನೆಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಬಿ.ಆರ್.ಪಾಟೀಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಶ್ಯಾಮ ನಾಟೀಕಾರ, ಚಂದ್ರಿಕಾ ಪರಮೇಶ್ವರ, ಶೋಭಾ ಸಿದ್ದುಸಿರಸಗಿ, ಗೀತಾರಾಜು ವಾಡೇಕರ್, ಡಿಎಂಎಸ್‌ಎಸ್ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ಬಸವರಾಜ ಜವಳಿ ಸೇರಿದಂತೆ ಇತರರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here