ಶ್ರೀರಾಮ ಸೇನೆಯ ನೂತನ ಕಚೇರಿ ಉದ್ಘಾಟನೆ

0
144

ಕಲಬುರಗಿ: ನಗರದ ಶೆಟ್ಟಿ ಟಾಕೀಸ್ ಎದುರುಗಡೆ ನೂತನ ಶ್ರೀರಾಮ ಸೇನೆ ಕಚೇರಿಯನ್ನು ಸೇನೆಯ ರಾಜ್ಯಾಧ್ಯಕ್ಷ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಉದ್ಘಾಟಿಸಿದರು.

ಚೌಕ ಪೊಲೀಸ್ ಠಾಣೆಯ ಪಿಐ ಎಸ್.ಆರ್.ನಾಯಕ, ಕಾಳಗಿ ತಾಲೂಕಿನ ಅಧ್ಯಕ್ಷ ಕಾಳಪ್ಪಾ, ಜೇವರ್ಗಿ ತಾ.ಅಧ್ಯಕ್ಷ ಈಶ್ವರ ಹಿಪ್ಪರಗಿ, ಸೇಡಂ ತಾ.ಅಧ್ಯಕ್ಷ ಮೌನೇಶ ಬಡಿಗೇರ,  ಜಿಲ್ಲಾಧ್ಯಕ್ಷ ಮಹೇಶ ಎಚ್ ಗೊಬ್ಬುರ್,  ಸಚಿನ ಕುಮಸಿ, ಶಶಿಕಾಂತ ದಿಕ್ಷಿತ, ಮಲ್ಲು ಮೋಟಗಿ, ರಮೇಶ ದೇಸಾಯಿ, ಮಹೇಶ ವಾಡಿ, ವೀರೆಶ, ಮಹೇಶ ಕೆಂಬಾವಿ, ಗುಂಡು ಪಾಟೀಲ, ಪ್ರೇಮಸಿಂಗ್, ಸಚಿನ ಗೊಬ್ಬುರ, ಗುರುಶಾಂತ ಟೆಂಗಳಿ, ಸಂತೋಷ, ಗುರುಶಾಂತ ಟೆಂಗಳಿ, ಸಿದ್ದಾಜಿ ಪಾಟೀಲ, ಸಿದ್ದು ಹಿರೇಮಠ, ನ್ಯಾಯವಾದಿ ಚಂದ್ರಕಾಂತ ಕಾಳಗಿ, ರಾಮಣ್ಣ ಬೆಣ್ಣೆಶಿರೂರ, ಸಂತೋಷ ಬೆನಕನಳಿ, ಸೈನಿಕ ರಾಠೋಡ, ಶಿವು ರಾಠೋಡ, ಮಲ್ಲು ಔರಾದ ಹಾಗೂ ಸೇನೆಯ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here