ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚಣೆ ನಿಮಿತ್ತ ರೈತರಿಗೆ ಸನ್ಮಾನ

0
46

ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚೆಣೆ ಹಾಗೂ ರೈತ ದಿನಚರಣೆ ಅಂಗವಾಗಿ ರೈತರನ್ನು ಸನ್ಮಾನಿಸಲಾಯಿತು.

ಶಾಸಕ ಅವಿನಾಶ ಜಾಧವ, ವಿಧಾನ ಪಡಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ನಗರಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ ಹೀರಾಪೂರ, ಶಶಿಕಲಾ ಟೆಂಗಳಿ, ಧರ್ಮಣ್ಣ ದೊಡ್ಡಮನಿ, ರಾಚಣ್ಣಾ ಗಟಿಬ್ಯಾಳಿ, ಶರಣಬಸಪ್ಪ ಬಾಳಿ, ರಾಮು ಗುಮ್ಮಟ, ಶಂಕರ ಧುದನಿ, ರಾಜೇಂದ್ರ ಕರೆಕಲ, ಶ್ರೀಕಾಂತ ಕಾಂಬಳೆ ಡೋಂಗರಗಾಂವ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here