ಬಿಜೆಪಿ ಯುವ ಮೋರ್ಚಾ ವತಿಯಿಂದ ವಾಕ್ ಥಾನ್

0
29

ಕಲಬುರಗಿ: ಸ್ವಾಮಿ ವಿವೇಕಾನಂದರ ೧೫೮ನೇ ಜನ್ಮದಿನದ ನಿಮಿತ್ಯ  ನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ  ಸಮರ್ಥ  ಭಾರತ ಅಡಿಯಲ್ಲಿ ವಾಕ್ ಥಾನ್ ಅನ್ನು ನಗರದ ಶರಣಬಸವೇಶ್ವರ ದೇವ ಸ್ಥಾನದಿಂದ ಆನಂದ ಹೋಟೆಲ್ ವರೆಗೆ ನಡೆಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ನೂತನ ವಿದ್ಯಾಲಯ  ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ ಕಮಲನಾಭ  ಓಂಕಾರ  ಅವರು ಮಾತನಾಡುತ್ತಾ  ವಿವೇಕಾನಂದರ ಜೀವನ ಮೌಲ್ಯಗಳನ್ನು ಯುವಕರು  ತಮ್ಮ  ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಕರೆ ನೀಡಿದರು.

ನಗರ  ಯುವ  ಮೋರ್ಚಾ ಅಧ್ಯಕ್ಷ ಶ್ರೀನಿವಾಸ ದೇಸಾಯಿ, ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ,  ದಕ್ಷಿಣ  ಮಂಡಲ  ಅಧ್ಯಕ್ಷ  ರಾಮಚಂದ್ರ  ಗುಮ್ಮಟ, ಯುವ ಮೋರ್ಚಾದ ಪ್ರಧಾನ  ಕಾರ್ಯದರ್ಶಿಗಳಾದ  ಸಂಗಮೇಶ ರಾಜೋಳ, ರಾಜು ಚವ್ಹಾಣ, ಮಹೇಶ ಚವ್ಹಾಣ,  ಸುನೀ ಲ್ ಮಹಾಗಾಂವಕರ್,  ಸಚಿನ್ ಬನ್ನಿ, ಪರಮೇಶ್ವರ ಎಳಮೇಲಿ, ಮಹೇಶ ಹರವಾಳ, ದಯಾನಂದ ಪಾಟೀಲ, ಮಹಾಂತೇಶ, ವೀರೇಶ ನೀಲಾ, ಪೀರಶೆಟ್ಟಿ   ಸೋಮಾ, ದಿನೇಶ ಕುಲಕರ್ಣಿ, ಸಿದ್ದು ಕುಸನೂರ, ಶಿವು ತೋಳನೂರ, ಶರಣು ಅವರಾದಿ, ಸೌರಭ, ಚನ್ನಬ ಸಪ್ಪ  ಚನ್ನಬಸಪ್ಪ, ಮಾಲಾ ಕಣ್ಣಿ, ಮಾಲಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here