ನೂತನ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನ

0
147

ಕಲಬುರಗಿ: ನಗರದ ಕನ್ನಡ ಭವನದಲ್ಲಿ  ಜಿಲ್ಲಾ ಹಡಪದ (ಕ್ಷೌರಿಕ) ಸಮಾಜ ಹಾಗೂ ಯುವ ಘಟಕದ ವತಿಯಿಂದ  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ ಆಯ್ಕೆಯಾದ ೧೨ ಸದಸ್ಯರಿಗೆ ಅಭಿನಂದನಾ ಸಮಾರಂಭ ಜರುಗಿತು.

ಈ ಸಂಧರ್ಭದಲ್ಲಿ ಮಾತಾ ಮಾಣಿಕೇಶ್ವರಿ ಆರಾಧಕರಾದ ಭಾರಧ್ವಾಜ್ ಶ್ರಿಗಳು, ಪಿ.ಎಸ್.ಐ ಸುರ್ವಣ, ಕಲ್ಯಾಣ ಕರ್ನಾಟಕ ವೀಭಾಗೀಯ ಅಧ್ಯಕ್ಷ ಈರಣ್ಣಾ  ಸಿ ಹಡಪದ ಸಣ್ಣೂರ, ಉದ್ಯಮಿ ಸುಭಾಶ ಸೊನ್ನ, ಬಸವರಾಜ ಹಡಪದ ಸುಗೂರ ಎನ್, ಭಗವಂತ ಸರ, ರಮೇಶ ನೀಲ್ಲೂರ, ಮಹಾತೇಶ ಇಸ್ಲಾಂಪುರೆ, ಆನಂದ ಖೇಳಗಿ, ಮಲ್ಲಿಕಾರ್ಜುನ ಸುಗೂರ ಎನ್, ಸುನೀಲ ಭಾಗ ಹಿಪ್ಪರಾಗಾ, ಚಂಧ್ರಶೇಖರ ಹಡಪದ ತೊನಸನಹಳ್ಳಿ, ಶರಣು ರಾಜಾಪೂರ, ವಿನೋಧ ಅಂಬಲಗಾ, ರಮೇಶ ಕವಲಗಾ, ಶರಣು ನಂದೂರ, ರಮೇಶ ಕೊರವಿ, ಮಹಾತೇಶ ಕವಲಗಾ, ಭೀಮಾ ನಂದೂರ, ಬಾಬು ಮೇಳಕುಂದಾ, ಶೇಖಣ್ಣಾ ಹಡಪದ, ವಿನೋದ ಹಡಪದ, ಅಪ್ಪಣ್ಣಾ ಬಿದ್ದಾಪೂರ, ಸಿದ್ದಣ್ಣ ಸೊನ್ನ, ಮಲ್ಲಣ್ಣ ಫರಹತಬಾದ, ಮಲಕಣ್ಣ ಜೇವರ್ಗಿ, ಪ್ರಕಾಶ ಹಡಪದ, ಚಿದಾನಂದ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here