ರಾಮ ಜನ್ಮಭೂಮಿಯ ನಿಧಿ ಸಮರ್ಪಣ ಅಭಿಯಾನಕ್ಕೆ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ ಚಾಲನೆ

0
28

ಕಲಬುರಗಿ: ಶ್ರೀ ಶರಣಬಸವೇಶ್ವ ಸಂಸ್ಥಾನ ದೇವಸ್ಥಾನದಲ್ಲಿ ಶ್ರೀ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಅಯೋಧ್ಯ ಜಿಲ್ಲಾ ಸಮಿತಿ ವತಿಯಿಂದ ಶ್ರೀ ರಾಮ ಜನ್ಮಭೂಮಿಯ ನಿಧಿ ಸಮರ್ಪಣ ಅಭಿಯಾನಕ್ಕೆ ಪೂಜ್ಯ ಪೀಠಾಧೀಪತಿಗಳಾದ ಡಾ.ಶರಣಬಸಪ್ಪ ಅವರು ಉದ್ಘಾಟಿಸಿದರು.

ಮಾತೋಶ್ರೀ ಡಾ. ದ್ರಾಕ್ಷಾಯಣಿ ಅವ್ವಾ, ಸೇವಲಾಲ ಮಹಾರಾಜರು, ಸಂಸದ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್, ವಿಧಾನ ಪರಿಷತ ಸದಸ್ಯ ಶಶಿಲ ಜಿ.ನಮೋಶಿ, ಬಸವರಾಜ ದೇಶಮುಖ, ಕೃಷ್ಣಾಜಿ ಜೋಷಿ, ರಮೇಶ ತಿಪ್ಪನೂರ ಬಂದು ಪ್ರಿಂಟರ್ಸ್ ಮಾಲಿಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here