ಸಿದ್ಧಲಿಂಗೇಶ್ವರ ಬುಕ್ ಡಿಪೋ ಪ್ರಕಾಶನ ಕಳ್ಳತನಕ್ಕೆ ಯತ್ನ

0
145

ಕಲಬುರಗಿ: ನಗರದ ಸರಸ್ವತಿ ಗೋದಾಮ ಬಳಿ ಇರುವ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ ಕಟ್ಟಡದ ಶೆಟರ್ ಮುರಿದು ಕಳ್ಳ ತನಕ್ಕೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಜರುಗಿದೆ.

ಈ ಕುರಿತು ಅಂಗಡಿಯ ಮಾಲೀಕ ಬಸವರಾಜ ಕೊನೇಕ್ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here