ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಸಿದ್ಧಲಿಂಗೇಶ್ವರ ಬುಕ್ ಡಿಪೋ ಪ್ರಕಾಶನ ಕಳ್ಳತನಕ್ಕೆ ಯತ್ನ ಮೂಲಕ emedialine - June 16, 2019 0 145 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರದ ಸರಸ್ವತಿ ಗೋದಾಮ ಬಳಿ ಇರುವ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ ಕಟ್ಟಡದ ಶೆಟರ್ ಮುರಿದು ಕಳ್ಳ ತನಕ್ಕೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಜರುಗಿದೆ. ಈ ಕುರಿತು ಅಂಗಡಿಯ ಮಾಲೀಕ ಬಸವರಾಜ ಕೊನೇಕ್ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.