“ಮನೋವೈದ್ಯನ ಆತ್ಮಕಥನ” ಗ್ರಂಥ ಲೋಕಾರ್ಪಣೆ

0
19

ಕಲಬುರಗಿ: ಇಂದು ಸರ್ವಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಖ್ಯಾತ ಮನೋವೈದ್ಯ ತಜ್ಞ ಡಾ. ಸಿ.ಆರ್ ಚಂದ್ರಶೇಖರ್ ಅವರ ಕುರಿತಾದ “ಮನೋವೈದ್ಯನ ಆತ್ಮಕಥನ” ಗ್ರಂಥ ಲೋಕಾರ್ಪಣೆ ಮಾಡಲಾಯಿತು. “ಹರಟೆ” ಕಾರ್ಯಕ್ರಮದ ಪ್ರಸಿದ್ಧ ಹಾಸ್ಯ ಭಾಷಣಕಾರ ವೈ .ವಿ  ಗುಂಡೂರಾವ್, ಪ್ರೋ.ಚೆನ್ನಾರೆಡ್ಡಿ ಪಾಟೀಲ್, ಎಸ್ ಎಸ್ ಹಿರೇಮಠ, ಸುರೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here