ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ. ಸಿ.ಪಾಟೀಲ ರೇವೂರ ಅವರು ರಾಮಂದಿರ ನಿರ್ಮಾಣಕ್ಕೆ ೫ ಲಕ್ಷ ರೂಪಾಯಿಗಳ ಚೆಕ್ನ್ನು ನೀಡಿದರು. ಆರ್.ಎಸ್.ಎಸ್. ಪ್ರಮುಖರಾದ ಕೃಷ್ಣಾ ಜೀ ಜೋಷಿ, ನಗರ ಜಿಲ್ಲಾ ಅಧ್ಯಕ್ಷರಾದ ಸಿದ್ದಾಜೀ ಪಾಟೀಲ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರಜ್ ತಿವಾರಿ, ಮಹೇಶರಡ್ಡಿ, ಶಾಂತಕುಮಾರ ಬಿಲಗುಂದಿ, ಉದ್ಯಮಿ ರಾಘವೇಂದ್ರ ಮೈಲಾಪೂರ ಇದ್ದರು.