ಕೆ.ಕೆ.ಆರ್.ಡಿ.ಬಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ರಾಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ

0
40

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ. ಸಿ.ಪಾಟೀಲ ರೇವೂರ ಅವರು ರಾಮಂದಿರ ನಿರ್ಮಾಣಕ್ಕೆ ೫ ಲಕ್ಷ ರೂಪಾಯಿಗಳ ಚೆಕ್‌ನ್ನು ನೀಡಿದರು. ಆರ್.ಎಸ್.ಎಸ್. ಪ್ರಮುಖರಾದ  ಕೃಷ್ಣಾ ಜೀ ಜೋಷಿ, ನಗರ ಜಿಲ್ಲಾ ಅಧ್ಯಕ್ಷರಾದ ಸಿದ್ದಾಜೀ ಪಾಟೀಲ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರಜ್ ತಿವಾರಿ, ಮಹೇಶರಡ್ಡಿ, ಶಾಂತಕುಮಾರ ಬಿಲಗುಂದಿ, ಉದ್ಯಮಿ ರಾಘವೇಂದ್ರ ಮೈಲಾಪೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here