ಪುರುಷೋತ್ತಮ ಗಲಗಲಿ ನಿಧನ

0
177

ವಿಜಯಪುರ: ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದ ಜಾನಪದ ಸಾಹಿತ್ಯ ಲೋಕದ ದಿಗ್ಗಜ ದಿ. ಮಧುರಚೆನ್ನರ ಹಿರಿಯ ಮಗ ಪುರುಷೋತ್ತಮ ಗಲಗಲಿ (91) ನಿಧನರಾಗಿದ್ದಾರೆ.

ಮಧುರಚೆನ್ನರ ಅವರಿಗೆ ಮೂರು ಜನ ಪುತ್ರರು, ಮೂರು ಜನ ಪುತ್ರಿಯರು ಇದ್ದಾರೆ. ಜೂ.19 ರಂದು 10 ಗಂಟೆಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಕಗಳು ತಿಳಿಸಿವೆ.

Contact Your\'s Advertisement; 9902492681

ಇವರು ಅರವಿಂದೋ ಆಶ್ರಮದ ಹಿರಿ ಸಾಧಕರು, ಕರ್ನಾಟಕ ಅರವಿಂದ ಸೊಸೈಟಿಯ ವಲಯ ಉಪಾಧ್ಯಕ್ಷ, ಅಖಿಲ ಭಾರತ ಪತ್ರಿಕೆ ಕನ್ನಡ ಅನುವಾದಕ ಮತ್ತು ಪತ್ರಿಕೆಯ ಪರಿಶೀಲಾನ ಸಮಿತಿ ಸದಸ್ಯ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾಗಿದ್ದರು. ಚಡಚಣದಲ್ಲಿ ನಡೆದಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದುರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here