ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಜನ್ಮದಿನಾಚರಣೆ ನಿಮಿತ್ತ ಉಚಿತ ಕಣ್ಣಿನ ತಪಾಸಣೆ

0
40

ಕಲಬುರಗಿ: ನಗರದ ಗುಲಾಬವಾಡಿ ಸಮುದಾಯ ಭವನದಲ್ಲಿ ಸ್ಲಂ-ಜನಾಂದೋಲನ ಕರ್ನಾಟಕ, ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಹಾಗೂ ಅನ್ನುಗೃಹ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ರವರ ೧೨೩ನೇ ಜನ್ಮದಿನಾಚರಣೆಯ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳಲಾಯಿತು.

ಶ್ರಮಜೀವಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಸುನೀಲ ಜಂಬುದ್ದೀಪ, ಸ್ಲಂ-ಜನಾಂದೋಲನ ಜಿಲ್ಲಾ ಸಂಚಾಲಕ ಅಲ್ಲಮ ಪ್ರಭು ನಿಬರ್ಗಾ, ಸುವರ್ಣ, ವಿರೇಶ, ಅನುಗ್ರಹ, ರಾಜು ಪಟೇಲ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here