ಸುರಪುರ: ತಿಮ್ಮಾಪುರದಲ್ಲಿ ಮಾರ್ಕಂಡೇಶ್ವರ ಜಯಂತಿ ಆಚರಣೆ

0
32

ಸುರಪುರ: ನಗರದ ತಿಮ್ಮಾಪುರದಲ್ಲಿರುವ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಪದ್ಮಸಾಲಿ ಸಮಾಜದ ವತಿಯಿಂದ ಮಾರ್ಕಂಡೇಶ್ವರ ಜಯಂತಿ ಆಚರಿಸಲಾಯಿತು.ಬೆಳಿಗ್ಗೆ ರಾಮಭಟ್ ಆಚಾರ್ಯ ಅವರಿಂದ ದೇವರಿಗೆ ಅಭಿಷೇಕ,ಪುಷ್ಪಾರ್ಚನೆ ಹಾಗು ಬಿಲ್ವಪತ್ರೆ ಸಮರ್ಪಣೆಯೊಂದಿಗೆ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ನಂತರ ನಡೆದ ಜಯಂತಿ ಆಚರಣೆಯಲ್ಲಿ ಸಮಾಜದ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Contact Your\'s Advertisement; 9902492681

ನಂತರ ದೇವರ ಮಹಾಪ್ರಸಾದ ವಿತರಣೆಯನ್ನು ನಡೆಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಶುಭಾಸ ಬೋಡಾ ತಿಪ್ಪಾರಡ್ಡಿ ಚಿಲಿವೇರಿ ನಾಗೇಶ ಕಾಟಗಿ ರವಿ ತ್ರಿವೇದಿ ಕನ್ನಯ್ಯ ಬೋಡಾ ಯಲ್ಲಪ್ಪ ಕಾಟಗಿ ನರಸಿಂಹ ದ್ವಿವೇದಿ ತಿರುಪತಿ ತ್ರಿವೇದಿ ಮಾಣಿಕ್ ಬೋಡಾ ಬುಗ್ಗಪ್ಪ ಬುದ್ರಾಪುರ ಬಸವರಾಜ ಸಿಂದಗಿ ವೆಂಕಟೇಶ ಕಾಟಗಿ ಹರೀಶ ತ್ರಿವೇದಿ ಉದಯ ಚಿಲವೇರಿ ನವನಾತ ಬಲಮೀರಿ ಚಿನ್ನಪ್ಪ ಜೇರಬಂಡಿ ಪದ್ಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಅನೇಕರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here