ರಾಜ್ಯ ಹಡಪದ ನೌಕರರ ಸಂಘದ ಪೂರ್ವಭಾವಿ ಸಭೆ

0
25

ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಾಜ್ಯ ಹಡಪದ ನೌಕರರ ಸಂಘದ ವತಿಯಿಂದ ನೌಕರರ ಸಂಘ ಪೂರ್ವ ಭಾವಿ ಸಭೆಯನ್ನು ಸೇಡಂ ತಹಸಿಲ್ದಾರರಾದ ಬಸವರಾಜ ಬೆಣ್ಣೆಸೂರ ರವರು ಉದ್ಘಾಟಿಸಿ ಮಾತನಾಡಿ ಸಮಾಜವು ಹಿಂದುಳಿದಿದೆ ಕಾರಣ ಶೈಕ್ಷಣಿಕವಾಗಿ,ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಮುಂದುವರೆಯಲು ಈ ಸಂಘವು ಕೆಲಸ ಮಾಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ಈರಣ್ಣ ಸಿ ಹಡಪದ ಸಣ್ಣೂರ ವಹಿಸಿದರು, ಬಸವರಾಜ ಹಡಪದ ಮೆಟ್ರೋ, ಶಿವಶರಣಪ್ಪಾ ಹಾಗರಗಿ, ರಮೇಶ ಹುಮನಾಬಾದ, ಮಹಾರುದ್ರಪ್ಪಾ ಮರತೂರ, ರವಿ ಡಿಗ್ಗಿ,ಮಹಾಂತೇಶ ಹಡಪದ, ದೀಪಾ ಬೇಗೂರ, ಮಲ್ಲಿಕಾರ್ಜುನ ಬೇಗೂರ, ,ಎ ವಿ ಪ್ರಭು ಗದಗ ಇತರೆ ನೌಕರರು ಉಪಸ್ಥಿತರಿದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here