ರಾಜ್ಯಸಭೆ ವಿರೋಧ ಪಕ್ಷ ನಾಯಕರಾಗಿ ಡಾ. ಖರ್ಗೆ ಆಯ್ಕೆ: ಯುವ ಕಾಂಗ್ರೆಸ್ ದಿಂದ ವಿಜಯೋತ್ಸವ

0
20

ಕಲಬುರಗಿ: ಡಾ: ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದಕ್ಕೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ ಅವರ ನೇತೃತ್ವದಲ್ಲಿ ಜಗತ್ ವೃತ್ತ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪ್ರವೀಣ್ ಹರವಾಳ, ಕಿರಣ್ ದೇಶಮುಖ್, ಮಜರ್ ಅಲಂ ಖಾನ್, ಫಾರೂಕ್ ಸೆಟ್, ರಾಜೀವ್ ಜಾನೆ, ಸಚಿನ್ ಶಿರವಾಳ, ಅಶ್ವಿನ್ ಸಂಕಾ, ಪರಶುರಾಮ ನಾಟಿಕರ್, ಅಶೋಕ್ ಕಪನೂರ್, ಶಕೀಲ್ ಸರಡಗಿ, ಅಮರ್ ಶಿರವಾಳ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here