ಸಚಿವ ಲಕ್ಷ್ಮಣ ಸವದಿಗೆ ನೌಕರರ ಮಹಾಮಂಡಳಿಯಿಂದ ಸನ್ಮಾನ

0
24

ಕಲಬುರಗಿ: ನಗರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರನ್ನು ಅಖಿಲ ಕರ್ನಾಟಕ ರಾಜ್ಯ ರಸ್ತೆ ನೌಕರರ ಮಹಾ ಮಂಡಳಿ ಈಶಾನ್ಯ ವಲಯ ವತಿಯಿಂದ ಸನ್ಮಾನಿಸಿ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಮನವಿ ಪತ್ರ ನೀಡಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ನೌಕರರ ಮಹಾ ಮಂಡಳಿ ಈಶಾನ್ಯ ವಲಯದ ಅಧ್ಯಕ್ಷ ಚಂದ್ರಕಾಂತ ಗದ್ದಗಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕಣ್ಣಿ, ವಿಠ್ಠಲ್ ಭಿಮನ ಪಟೇಲ್, ಸೂರ್ಯಕಾಂತ ಸಿಂಗ್, ಸಂತೋಷ ಜಮ್ಮಾನ, ಸುನಿಲ ಶಾಖಾ, ಶ್ರೀಮಂತ ಜಮಾದಾರ, ರುಕುಂ ಪಟೇಲ, ಶಿವಶರಣಪ್ಪ ಡಬರಾಬಾದ, ಶರಣಪ್ಪ ದೋಡಮನಿ, ಅಶೋಕ, ಬಸವರಾಜ ಅವಂಟಿ, ಮಲ್ಲಪ್ಪ ಇದ್ದರು.

Contact Your\'s Advertisement; 9902492681

ಉದ್ಯೋಗಕ್ಕಾಗಿ ಆಗ್ರಹಿಸಿ ಎಐಡಿವೈಒ ಸಹಿ ಸಂಗ್ರಹ ಚಳುವಳಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here